tag:blogger.com,1999:blog-5037422588330443368.post1776185721705838286..comments2022-11-19T04:46:06.144-08:00Comments on ಕಾಡಬೆಳದಿಂಗಳು: ವಿಮರ್ಶೆGodavarihttp://www.blogger.com/profile/02417236660138086946noreply@blogger.comBlogger13125tag:blogger.com,1999:blog-5037422588330443368.post-30594475027631777692019-01-07T23:42:40.186-08:002019-01-07T23:42:40.186-08:00ಬಹಳ ಚೆನ್ನಾಗಿದೆಬಹಳ ಚೆನ್ನಾಗಿದೆರಾಜೇಶ್ . ಹೊನ್ನೇನಹಳ್ಳಿhttps://www.blogger.com/profile/12382703039453264265noreply@blogger.comtag:blogger.com,1999:blog-5037422588330443368.post-59352523308922241062009-08-24T23:57:26.361-07:002009-08-24T23:57:26.361-07:00ಧರಿತ್ರಿ,
ತುಂಬಾ ಧನ್ಯವಾದಗಳು. ನೀವು ಕಳಿಸಿದ ಲಿಂಕ್ ನೋ...ಧರಿತ್ರಿ,<br /><br />ತುಂಬಾ ಧನ್ಯವಾದಗಳು. ನೀವು ಕಳಿಸಿದ ಲಿಂಕ್ ನೋಡಿದೇ. ಸಂತೋಷವಾಯಿತು.<br />ಕೆಲಸದ ಒತ್ತಡದಿಂದಾಗಿ ಬ್ಲಾಗಿಂಗ್ ಸಾಧ್ಯವಾಗುತ್ತಿಲ್ಲ. ನಿಮ್ಮ ಪ್ರೋತ್ಸಾಹ ಮತ್ತೆ ಬರವಣಿಗೆ ಆರಂಭಿಸಲು ನನ್ನನ್ನು ಪ್ರೇರೇಪಿಸಿತು.<br /><br />-<br />ಗೋದಾವರಿGodavarihttps://www.blogger.com/profile/02417236660138086946noreply@blogger.comtag:blogger.com,1999:blog-5037422588330443368.post-42577472985284355712009-08-20T20:35:00.040-07:002009-08-20T20:35:00.040-07:00ನಿಮ್ಮ ಬ್ಲಾಗ್ ಕನ್ನಡ ಪ್ರಭ ಬ್ಲಾಗಾಯಣದಲ್ಲಿ ಬಂದಿದೆ. ನೋಡಿ...ನಿಮ್ಮ ಬ್ಲಾಗ್ ಕನ್ನಡ ಪ್ರಭ ಬ್ಲಾಗಾಯಣದಲ್ಲಿ ಬಂದಿದೆ. ನೋಡಿ. ಅಭಿನಂದನೆಗಳು<br />http://www.kannadaprabha.com/pdf/epaper.asp?pdfdate=8/21/2009ಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-5037422588330443368.post-30198857329682404112009-07-11T00:52:47.094-07:002009-07-11T00:52:47.094-07:00ಒಳ್ಳೆಯ ಬರಹ. ಆದರೆ ಈಗಿನ ಕಾವ್ಯ, ಬರಹಗಳಿಗೆ ವಿಮರ್ಶಕರೇ ಇಲ...ಒಳ್ಳೆಯ ಬರಹ. ಆದರೆ ಈಗಿನ ಕಾವ್ಯ, ಬರಹಗಳಿಗೆ ವಿಮರ್ಶಕರೇ ಇಲ್ಲವಲ್ಲ! ಈಗಿನ ಕಾಲದ ಬಹಳಷ್ಟು ಬರಹಗಳು, ಕವಿ, ಬರಹಗಾರರು ತೆರೆಮರೆಯಲ್ಲೇ ಉಳಿಯಲು ವಿಮರ್ಶೆಗಳ ಕೊರತೆ ಎಂದನಿಸುತ್ತದೆ.<br />-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-5037422588330443368.post-54228798886008217762009-07-03T12:33:35.115-07:002009-07-03T12:33:35.115-07:00very nicevery niceಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-5037422588330443368.post-81387600974552876562009-06-30T19:56:15.552-07:002009-06-30T19:56:15.552-07:00ಜಲಾನಯನ ಅವರೇ,
ಧನ್ಯವಾದಗಳು..
ನಾವು ಬರೆಯುವ ಪೋಸ್ಟ್ ಗಳ...ಜಲಾನಯನ ಅವರೇ,<br /><br />ಧನ್ಯವಾದಗಳು.. <br /><br />ನಾವು ಬರೆಯುವ ಪೋಸ್ಟ್ ಗಳಿಗೆ ದೊರೆಯುವ ಪ್ರತಿಕ್ರಿಯೆಗಳು ಖಂಡಿತವಾಗಿ ನಮ್ಮ ಬರವಣಿಗೆಯನ್ನು ಸುಧಾರಿಸಲು ನೆರವಾಗುತ್ತವೆ. ಜೊತೆಯಲ್ಲಿ ಪ್ರೋತ್ಸಾಹ ನೀಡುತ್ತವೆ ಕೂಡ. ನೀವು ಹೇಳಿದಂತೆ ಈ ಪ್ರತಿಕ್ರಿಯೆಗಳು ಪ್ರಾಮಾಣಿಕವಾಗಿದ್ದಷ್ಟು ವಯಕ್ತಿಕ ಸುಧಾರಣೆಗೆ ಹೆಚ್ಚು ಅನುಕೂಲವಾಗುತ್ತದೇ ಎನ್ನುವುದರಲ್ಲಿ ಸಂಶಯವಿಲ್ಲ. <br /><br />-ಗೋದಾವರಿGodavarihttps://www.blogger.com/profile/02417236660138086946noreply@blogger.comtag:blogger.com,1999:blog-5037422588330443368.post-219032580679646272009-06-29T11:20:54.822-07:002009-06-29T11:20:54.822-07:00ಗೋದಾವರಿ ಮೇಡಂ
ನಿಮ್ಮ ಮಾತು ನಿಜ - ಅದನ್ನು ನಮ್ಮ ಬ್ಲಾಗ್ ಲ...ಗೋದಾವರಿ ಮೇಡಂ<br />ನಿಮ್ಮ ಮಾತು ನಿಜ - ಅದನ್ನು ನಮ್ಮ ಬ್ಲಾಗ್ ಲೋಕಕ್ಕೆ ತರುವಲ್ಲಿ ನಿಮ್ಮಂಥ, ಸುನಾಥ್ ಸರ್ ರಂಥ ಬಲ್ಲಿದರಿಂದ ಸಾಧ್ಯ...ಅಂದರೆ...ನಮ್ಮ ಬ್ಲಾಗ್ ಪೋಸ್ಟ್ ಗಳನ್ನು ನೋಡಿ ವಿಮರ್ಶಿಸಿ ಸುಧಾರಣೆಗೆ ದಾರಿಮಾಡಿ. ಬ್ಲಾಗ್ ಪೋಸ್ಟ್ ಗಳಿಗೆ ತೀರ ನೀರಸ (ಅಂದರೆ ಬಹುತೇಕ ಮೆಚ್ಚುಗೆ) ಪ್ರತಿಕ್ರಿಯೆ ವೈಯಕ್ತಿಕ ಸುಧಾರಣೆಗೆ ಆರೋಗ್ಯಕರವಲ್ಲ...ಏನಂತೀರಿ?? ಸುನಾಥ್ ಸರ್ ನೀವೂ ದನಿಗೂಡಿಸಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5037422588330443368.post-16412390095244986712009-06-23T20:38:56.969-07:002009-06-23T20:38:56.969-07:00ರಾಘವೇಂದ್ರ,
ಧನ್ಯವಾದಗಳು..ರಾಘವೇಂದ್ರ,<br /><br />ಧನ್ಯವಾದಗಳು..Godavarihttps://www.blogger.com/profile/02417236660138086946noreply@blogger.comtag:blogger.com,1999:blog-5037422588330443368.post-49289944253181064852009-06-23T20:37:39.205-07:002009-06-23T20:37:39.205-07:00ಸುನಾಥ ಅವರೇ,
ಕೀರ್ತಿನಾಥರ ಪ್ರಸ್ತಾಪವಿಲ್ಲದೆ ಕನ್ನಡ ಸಾಹಿ...ಸುನಾಥ ಅವರೇ,<br /><br />ಕೀರ್ತಿನಾಥರ ಪ್ರಸ್ತಾಪವಿಲ್ಲದೆ ಕನ್ನಡ ಸಾಹಿತ್ಯ ವಿಮರ್ಶೆಯ ಬಗೆಗಿನ ಮಾತುಗಳು ಪೂರ್ಣಗೊಳ್ಳುವುದೇ ಇಲ್ಲ ಅಲ್ಲವೇ? <br /><br />'ಸಾಹಿತ್ಯ ಮತ್ತು ಯುಗಧರ್ಮ' ಅ.ನ.ಕೃಷ್ಣರಾಯರದ್ದು ಅಂತ ನನಗನ್ನಿಸುತ್ತದೆ. ಕುರ್ತುಕೊಟಿಯವರ ವಿಮರ್ಶಾ ಗ್ರಂಥ 'ಯುಗಧರ್ಮ ಮತ್ತು ಸಾಹಿತ್ಯ ದರ್ಶನ'. ಈ ಎರಡೂ ಗ್ರಂಥಗಳು ಕನ್ನಡ ಸಾಹಿತ್ಯ ವಿಮರ್ಶಾ ಲೋಕದಲ್ಲಿ ಪ್ರಮುಖವೆನಿಸಿದವು. <br /><br />ನೀವು ಹೇಳಿದಂತೆ ಕುರ್ತುಕೊಟಿಯವರ ವಿಮರ್ಶಾ ಗ್ರಂಥ ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ದಿಶೆ ನೀಡಿತು. ಕುರ್ತುಕೊಟಿಯವರ ಆಳವಾದ ಸಾಹಿತ್ಯ ಜ್ಞಾನ ಮತ್ತು ಅವರ ಲೇಖನಾ ಶೈಲಿ, ಎಲ್ಲವೂ ಲೇಖಕರನ್ನೂ ಪ್ರಭಾವಿಸಿದವು. 'ನವ್ಯಕಾವ್ಯ ಪ್ರಯೋಗ' ಮತ್ತು 'ಸಂಸ್ಕೃತಿ ಸ್ಪಂದನ' ಅದ್ಭುತವಾದ ವಿಮರ್ಶಾ ಗ್ರಂಥಗಳು. <br /><br />ಸುನಾಥ ಅವರೇ ನೀವು ಕುರ್ತುಕೋಟಿಯವರ ಬಗ್ಗೆ ನೆನಪಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಈ ಲೇಖನ ಕೀರ್ತಿನಾಥರ ವಿಮರ್ಶೆಯ ಮಾತುಗಳಿಲ್ಲದೆ ಅಪೂರ್ಣವಾಗಿತ್ತು. ನೀವು ಆ ಬಗ್ಗೆ ಪ್ರಸ್ತಾಪಿಸಿ ಕೊರತೆಯನ್ನು ತುಂಬಿಕೊಟ್ಟಿರಿ.Godavarihttps://www.blogger.com/profile/02417236660138086946noreply@blogger.comtag:blogger.com,1999:blog-5037422588330443368.post-89803481224355014582009-06-23T19:55:19.159-07:002009-06-23T19:55:19.159-07:00ಶಿವೂ,
ತುಂಬಾ ಧನ್ಯವಾದಗಳು..
ನಿಮಗೆ ಇಷ್ಟವಾಯಿತು ಎಂದು ತ...ಶಿವೂ,<br /><br />ತುಂಬಾ ಧನ್ಯವಾದಗಳು.. <br />ನಿಮಗೆ ಇಷ್ಟವಾಯಿತು ಎಂದು ತಿಳಿದು ಸಂತೋಷವೆನಿಸಿತು.. <br />ಹೀಗೆ ಬರುತ್ತಿರಿ..Godavarihttps://www.blogger.com/profile/02417236660138086946noreply@blogger.comtag:blogger.com,1999:blog-5037422588330443368.post-92049002061745419662009-06-23T02:42:10.599-07:002009-06-23T02:42:10.599-07:00ಅದ್ಭುತವಾಗಿ ಬರೆದಿದ್ದೀರಿ..
"ವಿಮರ್ಶಕ ಕೃತಿಯ ಬಹಿರ್...ಅದ್ಭುತವಾಗಿ ಬರೆದಿದ್ದೀರಿ..<br />"ವಿಮರ್ಶಕ ಕೃತಿಯ ಬಹಿರ್ಮುಖತೆಯನ್ನೂ ಮತ್ತು ಅಂತರ್ಮುಖತೆಯನ್ನೂ ಓದುಗನ ಮುಂದಿಡಬೇಕು" <br />"ವಿಮರ್ಶೆಗೆ ಯಾವತ್ತಿದ್ದರೂ ಸಾಹಿತ್ಯದ್ದೇ ಚಿಂತೆ. ಆ ಚಿಂತೆಯೇ ಹೆಚ್ಚಾಗಿ ವಿಮರ್ಶೆಯೇ ಸಾಹಿತ್ಯವಾಗಿ ಪರಿಣಮಿಸಿದರೆ ಆಶ್ಚರ್ಯವೇನೂ ಇಲ್ಲ"<br /><br />ಈ ಸಾಲುಗಳು ಇಷ್ಟವಾದವು..Anonymousnoreply@blogger.comtag:blogger.com,1999:blog-5037422588330443368.post-62259123978371381412009-06-22T05:39:45.229-07:002009-06-22T05:39:45.229-07:00ಗೋದಾವರಿ,
ಪಾಶ್ಚಾತ್ಯ ವಿಮರ್ಶೆಯಿಂದಲೇ ಆಧುನಿಕ ಕನ್ನಡ ವಿಮರ...ಗೋದಾವರಿ,<br />ಪಾಶ್ಚಾತ್ಯ ವಿಮರ್ಶೆಯಿಂದಲೇ ಆಧುನಿಕ ಕನ್ನಡ ವಿಮರ್ಶೆ ಪ್ರಭಾವಿತವಾಗಿ ರೂಪುಗೊಂಡಿತು<br />ಎನ್ನುವದು ಸರಿಯಾದ ಮಾತೇ.<br />ಕನ್ನಡ ವಿಮರ್ಶಾರಂಗದಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಹೊಸ ಯುಗವನ್ನೇ ಪ್ರಾರಂಭಿಸಿದರು. ೧೯೫೯ರಲ್ಲಿ ಪ್ರಕಟವಾದ ಅವರ ‘ಸಾಹಿತ್ಯ ಮತ್ತು ಯುಗಧರ್ಮ’<br />ಲೇಖನವು ವಿಮರ್ಶೆಗೆ ಹೊಸ ದಿಕ್ಕನ್ನು ನೀಡಿತು ಎಂದು ಹೇಳಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5037422588330443368.post-44736824886402184102009-06-21T21:55:19.661-07:002009-06-21T21:55:19.661-07:00ಗೋದಾವರಿ ಮೇಡಮ್,
ವಿಮರ್ಶೆಯ ಬಗ್ಗೆ ಎಷ್ಟು ಸೊಗಸಾದ ಲೇಖನ...ಗೋದಾವರಿ ಮೇಡಮ್,<br /><br />ವಿಮರ್ಶೆಯ ಬಗ್ಗೆ ಎಷ್ಟು ಸೊಗಸಾದ ಲೇಖನ! ನನಗೆ ಓದಿ ಅರ್ಥಮಾಡಿಕೊಳ್ಳಲು ಎರಡು ಬಾರಿ ಓದಬೇಕಾಯಿತು...ನಿಮ್ಮ ಪದಗಳು ತುಂಬಾ ಅರ್ಥಗರ್ಭಿತವಾಗಿವೆ...ಆಗಿನ ಕಾಲದಿಂದ ಈಗಿನ ಕಾಲದವರೆಗೆ ಸಾಹಿತ್ಯ ಅದರ ಒಳಹೊರವು...ಅದಕ್ಕೆ ವಿಮರ್ಶೆ ಹೇಗಿತ್ತು...ಅವುಗಳ ಅನುಕೂಲ-ಅನಾನುಕೂಲ. ಕಲ್ಪನೆ, ಇತ್ಯಾದಿಗಳ ಒಂದು ಮಾಹಿತಿಯುಕ್ತವಾದ ಲೇಖನವನ್ನು ಬರೆದಿದ್ದೀರಿ....<br /><br />ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.com